ನೆಹರೂಗೆ ಪರ್ಯಾಯ ನಾಯಕ, ಸ್ವಾತಂತ್ರ್ಯೋತ್ತರದಲ್ಲಿ ಹಿಂದೂ ಶೋಷಣೆಯ ವಿರುದ್ಧ ಪ್ರಮುಖ ದನಿಯಾಗಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಜನ ಸಂಘ (ಇಂದೂ ಬಿ.ಜೆ.ಪಿ, ಜನತಾ ದಳ, ಇತ್ಯಾದಿ ಪಕ್ಷಗಳ ಮೂಲ) ಪಕ್ಷ ಕಟ್ಟಿ ಜಮ್ಮು ಕಾಶ್ಮೀರದಲ್ಲಿನ ಹಿಂದೂಗಳ ಪರವಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಮಹಾನ್ ನಾಯಕನ ಸ್ಮರಣೆ ಮಾಡೋಣ…







This Month : 551
This Year : 21468
Total Visit : 245246
Hits Today : 557
Total Hits : 930074